ಚಿದಾನಂದ ಕುಡ್ಡನ್ ಗೆ ಪಿಎಚ್‍ಡಿ

0
8

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾನಿಲಯ ಚಿದಾನಂದ ಕುಡ್ಡನ್ ಅವರು ಸಲ್ಲಿಸಿದ್ದ ಉತ್ತರ ಕರ್ನಾಟಕದ ಬಂಡಾಯ ಕಥೆಗಳು ಒಂದು ಅಧ್ಯಯನ ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‍ಡಿ ಪದವಿ ನೀಡಿದೆ.

ಚಿದಾನಂದ ಕುಡ್ಡನ್ ಅವರು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಡಾ.ಹೆಚ್.ಟಿ.ಪೆÇೀತೆಯವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.

Contact Your\'s Advertisement; 9902492681

ಪಿಎಚ್‍ಡಿ ಪದವಿ ಪಡೆದಿರುವ ಚಿದಾನಂದ ಕುಡ್ಡನ್ ಅವರನ್ನು ಕುಲಪತಿ ಪೆÇ್ರ.ದಯಾನಂದ ಅಗಸರ್, ಕುಲಸಚಿವ ಬಿ.ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪೆÇ್ರ.ಜ್ಯೋತಿ ಧಮ್ಮಪ್ರಕಾಶ ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here