ಸುರಪುರ: ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿ ನೇಮಕವಾದ ನಂದನಗೌಡ ಪಾಟೀಲ ಅವರನ್ನು ಸುದ್ದಿಮೂಲ ಪ್ರತಿಕೆ ವತಿಯಿಂದ ಹಾಗೂ ವಕೀಲರಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂದನಗೌಡ ಇವರ ಸೇವಾವದಿ ಮೂರು ವರ್ಷಗಳಿದ್ದು ಪ್ರಾಮಾಣಿಕ ಸೇವೆ ಮಾಡುವದಾಗಿ ತಿಳಿಸಿದರು. ಹಿರಿಯ ವಕೀಲರಾದ ಜಿ ಆರ್ ಬನ್ನಾಳ ಅಪ್ಪಣ್ಣ ಗಾಯಕವಾಡ ಸುದ್ದಿಮೂಲ ಪತ್ರಿಕೆ ವರದಿಗಾರರು ಹಾಗೂ ವಕೀಲರಾದ ಮಲ್ಲು ತಳ್ಳಳ್ಳಿ ಭೀಮಾಶಂಕರ ಬಾದ್ಯಾಪುರ ಪರಶುರಾಮ ಪರಸನಳ್ಳಿ ರಂಗನಾಥ ಕುದರಿಮನಿ ರವಿ ನಾಯಕ ಹಾಗೂ ಮಂಜುನಾಥ ಸೇರಿದಂತೆ ಇತರಿದ್ದರು.