ಕಲಬುರಗಿ: ನಗರದ ಕನ್ನಡ ಭವನದಲ್ಲಿ ಮಾನವ ಹಕ್ಕುಗಳ ಸಾಮಾಜಿಕ ನ್ಯಾಯ ಸಂಸ್ಥೆ ಉದ್ಘಾಟನೆ ಹಾಗೂ ವಿದ್ಯಾರತ್ನ ಪ್ರಶಶ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ರಾಹುಲ್ ಸಿಂಗ್, ಆರ್.ಸಿದ್ದರಾಜು, ಅಲ್ಲಮಪ್ರಭು ಪಾಟೀಲ, ಡಾ.ಚಂದ್ರಕಾಂತ ಯಾತನೂರ, ರಮೇಶ ಸುಂಬಾದ, ಸಂÉ್ಥಯ ಅಧ್ಯಕ್ಷ ಧರ್ಮಣ್ಣ ಕೋಣೆಕರ್, ಸುನಿಲಕುಮಾರ ಒಂಟಿ, ಮಸ್ಥಾನ ದಂಡೆ ಇದ್ದರು.