ಕರಾಟೆ ಮಾಸ್ಟರ್ ಬಿ.ಎಂ ನರಸಿಂಹ ಮಾಸ್ಟರ್ ಗೆ ಶ್ರದ್ಧಾಂಜಲಿ

0
13

ಕಲಬುರಗಿ: ಗ್ರ್ಯಾಂಡ್ ಕರಾಟೆ ಮಾಸ್ಟರ್ ಬಿ.ಎಂ ನರಸಿಂಹ ಮಾಸ್ಟರ್ ಇವರ ಶ್ರದ್ಧಾಂಜಲಿ ಜಿಲ್ಲಾ ಕರಾಟೆ ವತಿಯಿಂದ ನಗರದ ಎಸ್.ವಿ.ಪಿ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಿವಲಿಂಗಪ್ಪ ಬೊಮ್ಮ, ವಿನೋದ್ ಬೊಮ್ಮ, ರಾಜವರ್ದನ್, ಅಂಬರೀಶ ಜೋಗಿ, ರಾಜು ಸಂಕಾ, ಪ್ರಕಾಶ್ ಚಿದಾನಂದ್, ಸಂತೋಷ ಕೋಬಾಳ್, ಮನೋಹರ್, ಸುಧಾಕರ್, ಸೈಯದ ಯೂಬ್, ಕರಾಟೆ ಭಾರತಿ, ಹಿರಿಯ ಮತ್ತು ಕಿರಿಯ ಕರಾಟೆ ಪಟುಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here