ಕಲಬುರಗಿ: ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಸಭಾಗಂಣದಲ್ಲಿ ಸಹಾಯಕ ಕಾನೂನು ನೆರವು ಅಭಿರಕ್ಷಕರನ್ನಾಗಿ ರಮೇಶ ದೊಡ್ಡಮನಿ ಹಾಗೂ ಉಪ ಕಾನೂನು ನೆರವು ಅಭಿರಕ್ಷಕರನ್ನಾಗಿ ರಾಜಶೇಖರ ಶೆಟ್ಟಿ ಇವರು ನೇಮಕಗೋಂಡಿದಕ್ಕೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಜಯಾನಂದಯ್ಯಾ ಸ್ವಾಮಿ, ವೆಂಕಟರಾಮ ರೆಡ್ಡಿ, ಜಿಲ್ಲಾ ಹಾಗೂ ಸತ್ಯ ನ್ಯಾಯಾಲಯ ನ್ಯಾಯವಾದಿಗಳಾದ ಸಂಗೀತಾ ಜೆ. ಸ್ವಾಮಿ, ಕೆ.ಎನ್. ತಿಮ್ಮಾಪೂರಿ, ರಾಜೇಶ್ವರಿ, ಶ್ರೀದೇವಿ ನರೋಣಿ, ಸುರೇಖಾ ಪಾಟೀಲ, ಶೈಲಾಂದ್ರÀ ಲಾಡೆ ಇದ್ದರು.