ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ದೇವಿಂದ್ರ ಸುಣಗಾರ ನೇಮಕ ಮೂಲಕ emedialine - February 24, 2023 0 9 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಸೇಡಂ; ಜೆಡಿಎಸ್ ಪಕ್ಷದ ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ದೇವಿಂದ್ರ ಸಿ. ಸುಣಗಾರ ಅವರನ್ನು ಜೆಡಿಎಸ್ ಅಭ್ಯರ್ಥಿ ಬಾಲರಾಜ ಗುತ್ತೇದಾರ ಅವರ ಸೂಚನೆಯ ಮೇರೆಗೆ ಹಾಗೂ ತಾಲೂಕು ಅಧ್ಯಕ್ಷರಾದ ಇಕ್ಬಾಲ್ ಖಾನ್ ಅವರ ನಿರ್ದೇಶನದ ಮೇರೆಗೆ ನೇಮಕ ಮಾಡಲಾಗಿದೆ.