ಉದ್ಯೋಗಖಾತ್ರಿಯಲ್ಲಿ ಭ್ರಷ್ಟಾಚಾರಮುಕ್ತವಾಗಿಸಲು ಸಂಸದ ಡಾ. ಉಮೇಶ್ ಜಾಧವ್ ಗೆ ಮನವಿ

0
8

ಕಲಬುರಗಿ: ಉದ್ಯೋಗಖಾತ್ರಿ ಯೋಜನೆಯನ್ನು ಭ್ರಷ್ಟಾಚಾರಮುಕ್ತವಾಗಿ ಸಮರ್ಪಕ ಜಾರಿಗೊಳಿಸುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ  ಅಖಿಲಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಉದ್ಯೋಗಖಾತ್ರಿ ಕಾಯಕ ಜೀವಿಗಳ ಸಂಘಟನೆಯಿಂದ ಸಂಸದ ಡಾ. ಉಮೇಶ ಜಾಧವ ಅವರಿಗೆ ಮನವಿ ಸಲ್ಲಿಸಲಾಯಿತು. ಡಾ.ಮೀನಾಕ್ಷಿ ಬಾಳಿ.ಕೆ.ನೀಲಾ,ಚಂದಮ್ಮ ಗೋಳಾಪರಿನಿ ಕಿರಣಗಿ ಅವರು ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here