ಕಲಬುರಗಿ; ವಿಜಯ ಸಂಕಲ್ಪ ಯಾತ್ರೆಯಲ್ಲಿ ಜೆ.ಡಿ.ಎಸ್ ಉತ್ತರ ಮಂಡಲ ಅಧ್ಯಕ್ಷ ಪ್ರಕಾಶ ಖಡೆಕ, ಉತ್ತರ ಮಂಡಲದ ಯುವ ಮೊರ್ಚಾ ಅಧ್ಯಕ್ಷ ಶಿವಕುಮಾರ್ ಕಂದರಪಳ್ಳಿ, ಕಾಂಗ್ರೆಸ್ ಮುಖಂಡ ಶರಣು ಟೆಂಗಳಿ ಇವರುಗಳು ಕೆಂದ್ರ ಸಚಿವರಾದ ಕು. ಶೊಭಾ ಕರಂದ್ಲಾಜೆ, ಭಗವಂತ ಖುಬಾ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ, ಕೇಡಲ ಅಧ್ಯಕ್ಷ ಚಂದು ಪಾಟೀಲ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.