ಕಾಂಗ್ರೆಸ್ ಕಚೇರಿಯಲ್ಲಿ ಧ್ರುವನಾರಾಯಣಗೆ ಶ್ರದ್ಧಾಂಜಲಿ

0
13

ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಆರ್ ಧ್ರುವನಾರಾಯಣ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ್, ದಕ್ಷಿಣ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಪೈಲ್, ಗ್ರಾಮೀಣ ಅಧ್ಯಕ್ಷ ಲಿಂಗರಾಜ ಕಣಿ,್ಣ ಮಹಿಳಾ ಅಧ್ಯಕ್ಷೆ ಲತಾ ರಾಠೋಡ, ಕೃಷ್ಣ ಜಿ ಕುಲಕರ್ಣಿ, ಚಂದ್ರಶೇಖರ್ ಸುಲ್ತಾನಪೂರ, ಗುಂಡಪ್ಪ ಲಂಡನಕರ್, ರಾಜಗೋಪಾಲ್ ರೆಡ್ಡಿ, ಅಭಿಷೇಕ್ ಪಾಟೀಲ್, ಕಿಶೋರ್ ಗಾಯಕವಾಡ, ಶಿವಾನಂದ ತೊರವಿ, ಸೋಮಶೇಖರ್ ಹಿರೇಮಠ, ವಿಜಯಕುಮಾರ್ ಕಟ್ಟಿಮನಿ, ಚಂದ್ರಿಕಾ ಪರಮೇಶ್ವರ್, ಗೀತಾ, ಮಲ್ಲಿಕಾರ್ಜುನ್ ನೀಲೂರ್, ಅಪ್ಪಾರಾವ್, ಮಶಾಕ್ ಪಟೇಲ್, ಶಿವರಾಜ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here