ಕಲಬುರಗಿ: ವಾರ್ಡ ನಂ 44.ರ ವಿದ್ಯಾನಗರ ಬಡಾವಣೆಯಲ್ಲಿ ಕೆಕೆಆರ್ಡಿಬಿ ಅನುದಾನದಲ್ಲಿ 52 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಸಚಿನ್ ಶಿರವಾಳ ಅವರು ಚಾಲನೆ ನೀಡಿದರು.
ವಾರ್ಡನ್ ಮುಖಂಡರಾದ ಶಿವಶರಣಪ್ಪ ಕಕ್ಕಳಮೇಲಿ, ಅಮೃತ ಬಿರಾದಾರ, ಶರಣು ಬೆಳಕೇರಿ, ಶೇಖರ ದುದನಿ, ಭಾನುಕುಮಾರ, ಪರು ರಾಠೋಡ, ಜಾಕಿರ, ರಜಾಕ ಬಿದ್ರಿ, ಶಿವು ಬಿರಾದಾರ, ಇಮ್ರಾನ್ ಇದ್ದರು.