ಕಲಬುರಗಿ: ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ ಪ್ರತಿ ಕುಟುಂಬದ ಒಬ್ಬ ಯಜಮಾನಿಗೆ ಪ್ರತಿ ತಿಂಗಳು 2000 ಖಚಿತ ಹಾಗೂ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಉಚಿತ ಗ್ಯಾರಂಟಿ ಕಾರ್ಡ್ ವಿತರಣ ಕಾರ್ಯಕ್ರಮವನ್ನು ನಗರದ ತಾರಫೈಲ್ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ತಾರಫೈಲ್, ಗ್ರಾಮೀಣ ಅಧ್ಯಕ್ಷ ಲಿಂಗರಾಜ ಕಣ್ಣಿ, ಮಹಾನಗರ ಪಾಲಿಕೆ ಸದಸ್ಯೆ ನಿಂಗಮ್ಮ ಸಿ ಕಟ್ಟಿಮನಿ ಹಾಗೂ 2023 ವಿಧಾನಸಭೆಯ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಗಳಾದ ಅಲ್ಲಮ ಪ್ರಭು ಪಾಟೀಲ್, ಶಣಕುಮಾರ್ ಮೋದಿ, ಸಂತೋಷ್ ಬಿಲಗುಂದಿ, ಕೃಷ್ಣ ಜಿ ಕುಲಕರ್ಣಿ, ಅಶೋಕ್ ಗೂಳಿ, ಸಂತೋಷ್ ಡನ್ನೂರು, ಸಂತೋಷ್ ಪಾಟೀಲ್ ದುದನಿ, ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ್ ವೀರ ನಾಯಕ್, ಫಾರೂಕ್, ಚಂದ್ರಿಕಾ ಪರಮೇಶ್ವರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ್ ಹೊನಗುಂಟಿ, ನಗರ ಅಧ್ಯಕ್ಷ ಪರಶುರಾಮ್ ನಾಟೇಕರ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಈರಣ್ಣ ಪಾಟೀಲ್ ಜಳಕಿ, ಮಹಿಳಾ ಜಿಲ್ಲಾಧ್ಯಕ್ಷ ಲತಾ ರಾಠೋಡ, ನಗರ ಮಹಿಳಾ ಅಧ್ಯಕ್ಷ ವಾಣಿಶ್ರೀ ಸಗರಕರ್, ಸೋಮಶೇಖರ್ ಹಿರೇಮಠ್, ಶಿವಕುಮಾರ್ ಬಾಳಿ, ಸೋಶಿಯಲ್ ಮೀಡಿಯಾ ವಿನೀಶ್ ಶಹಬಾದಕರ್, ದಿಗಂಬರ್ ತ್ರಿಮೂರ್ತಿ, ಗೀತಾ ಮುದುಗಲ್, ಸುರೇಶ್ ಇಟಗಿ, ದೇವರಾಜ್ ಕೊಲ್ಲೂರು, ಸೂರಜ್ ಬೆಳಗುಂದಿ, ರಂಗಪ್ಪ, ಸಚಿನ್ ತಾರಫೈಲ್, ಕೆಂಚಪ್ಪ, ಸರ್ವೇಶ್, ತಿಮ್ಮಣ್ಣ, ಪವನ್, ಅಭಿಷಾಳ, ರಾಜು ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.