ಯಡ್ರಾಮಿ: ಅಂಬೇಡ್ಕರ್ ಜಯಂತಿ ಪೂರ್ವ ಬಾವಿ ಸಭೆ

0
76

ಕಲಬುರಗಿ: ಡಾ. ಬಾಬಾ ಸಾಹೇಬ್ ಭೀಮರಾವ ಅಂಬೇಡ್ಕರ್ ಅವರ 132 ನೇ ಜಯಂತೋತ್ಸವದ ಆಚರಣೆಯ ಅಂಗವಾಗಿ ಯಡ್ರಾಮಿ ಪಟ್ಟಣದ ಅತಿಥಿ ಗೃಹದಲ್ಲಿ 26 ರಂದು ಪೂರ್ವ ಬಾವಿ ಸಭೆಯನ್ನು ಕರೆಯಲಾಗಿದೆ ಎಂದು ಡಾ. ಅಂಬೇಡ್ಕರ್ 131 ಜಯಂತೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರಕಾಶ ಬಡಿಗೇರ ತಿಳಿಸಿದ್ದಾರೆ.

ತಾಲ್ಲೂಕಿನ ಹಿರಿಯ ದಲಿತ ಮುಖಂಡ ರು ಅನುಯಾಯಿಗಳು ಮತ್ತು ಸಮಾಜದ ಹಿತೈಷಿಗಳು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಬಡಿಗೇರ ಪ್ರಕಟಣೆಯಲ್ಲಿ ತೋರಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here