ಕಲಬುರಗಿ: ನಗರದ ಸುಪರ್ ಮಾರ್ಕೆಟ್ನ ಬೀದಿಬದಿ ವ್ಯಾಪಾರಿಗಳಿಂದ 75ನೇ ಗಣರಾಜ್ಯೋತ್ಸವದಲ್ಲಿ ಮಹಾನಗರ ಪಾಲಿಕೆಯ ಟೌನ್ ವೆಂಡಿಂಗ್ ಕಮಿಟಿ ಸದಸ್ಯ ಅಬ್ದುಲ್ ಹಮೀದ್ ಕಲ್ಯಾಣಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸುಭಾಸ್ ಬಾದಾಮಿ, ಅಲ್ತಾಫ್ ಹುಸೇನ್, ಅಶೋಕ್ ರೆಡ್ಡಿ, ಸಯೀದ್ ಭಾಯ್, ಮಾಣಿಕ್ ಪ್ರಭು, ಅಬ್ದುಲ್ ಸಲೀಂ, ನಾಗಪ್ಪ ಮುಘಾ, ಉಸ್ಮಾನ್ ಸಾಬ್, ಅಯ್ಯುಬ್, ಯೂನಸ್, ಖಾದರ್, ಖುರ್ಷಿದ್, ಜೀಲಾನಿ ಸೇರಿದಂತೆ ಬೀದಿ ಬದಿ ವ್ಯಾಪಾರಿಗಳು ಇದ್ದರು.