ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಹನುಮಾನ ದೇವಸ್ಥಾನದ 34ನೇ ಜಯಂತಿ ಮೂಲಕ emedialine - April 23, 2024 0 8 Facebook Twitter Pinterest WhatsApp ಕಲಬುರಗಿ; ನಗರದ ಶಕ್ತಿನಗರದಲ್ಲಿ ಜೈ ಹನುಮಾನ ದೇವಸ್ಥಾನದ 34ನೇ ಜಯಂತಿ ನಿಮಿತ್ತ ಬಡಾವಣೆಯ ಮಹಿಳೆಯರಿಂದ ತೋಟಿಲು ಕಾರ್ಯಕ್ರಮ ಹಾಗೂ ವಿಶೇಷ ಪೂಜೆ ನಡೆಯಿತು. ನಂತರ ದೇವಸ್ಥಾನದ ವತಿಯಿಂದ ಮಹಾ ಪ್ರಸಾದ ವಿತರಿಸಲಾಯಿತು. ದೇವಸ್ಥಾನದ ಅರ್ಚಕ ಬಸಣ್ಣ ಕದರಿ, ಬಡಾವಣೆಯ ಮಹಿಳೆಯರು, ಮುಖಂಡರು ಇದ್ದರು. Contact Your\'s Advertisement; 9902492681