57ನೇ ಎಂಜಿನಿಯರ್ಸ್ ದಿನಾಚರಣೆ

0
21

ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ದಿ ಇನ್ಸಿಟ್ಯೂಷನ್ ಆಫ್ ಎಂಜಿನಿಯರ್ಸ್ ಇಂಡಿಯಾ ವತಿಯಿಂದ ಆಯೋಜಿದ್ದ 57ನೇ ಎಂಜಿನಿಯರ್ಸ್ ದಿನಾಚರಣೆ, 163ನೇ ವಿಶ್ವೇಶ್ವರಯ್ಯ ಜಯಂತಿ ಅವರು ಕಾರ್ಯಕ್ರಮವನ್ನು ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು.

ಈ ವೇಳೆ ಕಲಬುರಗಿಯ ಎಮಿನೆಂಟ್ ಇಂಜಿನಿಯರ್‍ಗಳಾದ ಗಿರಿಧರ್ ಕುಲ್ಕರ್ಣಿ, ನಾಗೇಂದ್ರಪ್ಪ ಬಿರಾದಾರ್, ಡಾ.ಬಸವರಾಜ ಗಾದಗೆ, ಸಂಪತ್ ಗಿಲ್ಟಾ, ಶ್ರೀಯಾಂಕಾ ಧನಶ್ರೀ, ಅನಿಲ್ ಕುಮಾರ ಕಾಡಾದಿ, ಡಾ.ನಾಗೇಂದ್ರ ಎಚ್.ಅವರನ್ನು ಸನ್ಮಾನಿಸಲಾಯಿತು. ಚನ್ನವೀರಯ್ಯ ಆರ್. ಸ್ವಾಮಿ, ಶ್ರೀಧರ್ ಪಾಂಡೆ ಅಧ್ಯಕ್ಷತೆ ವಹಿಸಿದ್ದರು.

Contact Your\'s Advertisement; 9902492681

ಎಂಜಿನಿಯರ್ ದೇವೇಂದ್ರ,  ಉದಯ್ ಬಳ್ಳಾರಿ, ಚಂದ್ರಶೇಖರ್, ಭರತ್ ಭೂಷಣ, ಶ್ರದ್ಧಾ, ಪ್ರಶಾಂತ್ ಕಾಂಬ್ಳೆ, ಚಂದ್ರಶೇಖರ್, ಜಿ.ಆರ್.ಮುತ್ತಗೆ, ಬಸವರಾಜ್ ಪಾಟೀಲ್, ಡಾ.ಬಾಬುರಾವ್ ಸೇರಿಕಾರ್, ಸುಭಾಷ್ ಸೂಗೂರು, ಚಂದ್ರಶೇರ್ಖ ಕಕ್ಕೇರಿ, ಹಣಮಂತ ರೆಡ್ಡಿ, ಹಣಮಂತ ಪ್ರಭು, ಡಾ.ಶ್ರೀಧರ್ ಪಾಂಡೆ, ನಳಿನಿ ಸಾವನ್, ಸೀತಾರಾಮ್ ರೆಡ್ಡಿ ಮನ್ನೂರ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here