ಕಲಬುರಗಿ; ದೇಶ ಮತ್ತು ಹಲವು ರಾಜ್ಯಗಳಲ್ಲಿ ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಯನ್ನು ಬೆಂಬಲಿಸಿ ಅಶಾಂತಿ ನಿರ್ಮಾಣ ಮಾಡುತ್ತಿರುವ ಇಸ್ಲಾಮಿಕ್ ಉಗ್ರಪರ ಸಂಘಟನೆಗಳನ್ನು ನಿಷೇಧಿಸಿ ಇರವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಜಿಲ್ಲಾಧ್ಯಕ್ಷ ಆನಂದ ಚವ್ಹಾಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಮತ್ತು ದೇಶದ ಹಲವು ಭಾಗಗಳಲ್ಲಿ ಇಸ್ರೇಲ್ ಮೇಲಿನ ಹಮಾಸ್ ಇಸ್ಲಾಮಿಕ್ ಉಗ್ರದಾಆಯ ಬೆಂಬಲಕೊಟ್ಟುವ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರತಿಭಟನೆಯ ನೆಪದಲ್ಲಿ ಹಿಂದೂಗಳ ಆಸ್ತಿಯನ್ನು ಲೂಟಿ ಮಾಡುವುದು, ಬೆಂಕಿ ಹಚ್ಚಿ ಧ್ವಸಂ ಮಾಡುತ್ತಿರುವುದ ಷಡ್ಯಂತರ, ಈ ಇಸ್ಲಾಮಿಕ್ ಉಗ್ರರ ಸಂಘಟನೆ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವ ಜಿಹಾದ್ ಇಸ್ಲಾಮಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಸಂಘಟನೆಗಳು ಭವಿಷ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ದಾಳಿ ಮಾಡಿದರೆ? ಇವರು ಈ ಪಾಕಿಸ್ತಾನಕ್ಕೆ ಬೆಂಬಲ ಇರುವದು ಇವರ ಮಾನಸಿಕತೆ ಈ ಜಿಹಾದ್ ಇಸ್ಲಾಂ ಸಮಾಜದಲ್ಲಿ ನಿರ್ಮಿಸಿ ನಮ್ಮ ದೇಶದ ಸಂವಿಧಾನ ವಿರೋಧಿ ಚಟುವಟಿಕೆ ಕೆಲಸವನ್ನು ನೇರವಾಗಿ ಮಾಡುತ್ತಿದ್ದಾರೆ. ಇಂತಹ ಜಿಹಾದಿ ಇಸ್ಲಾಮಿಕ ಸಂಘಟನೆ ಮತ್ತು ಇದಕ್ಕೆ ಯಾರ ಬೆಂಬಲ ಕೊಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದು ಅಲ್ಲದೇ ಇತ್ತಿಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೇಟ್ ಪಂದ್ಯಗಳಿಂದ ದೇಶದ ಆಶಾಂತಿಗೆ ಕಾರಿಣಿಭೂತವಾಗಿದೆ. ನಮ್ಮ ದೇಶದಲ್ಲಿ ಪಾಕ್ ಪ್ರೇಮಿ ಇಸ್ಲಾಂ ಸಮಾಜದ ದೇಶದಲ್ಲಿ ಪಾಕ್ ಪರ ಘೋಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ಪರ ಬೆಂಬಲ ಕೊಡುತ್ತಿವೆ. ಇಂತಹ ಸಂಘಟನೆಗಳಿಂದ ದೇಶದ ಭದ್ರತೆಗೆ ಕಂಟಕವಾಗಲಿದೆ. ದಿನದಿಂದ ದಿನ ಇಂತಹ ಮಾನಸಿಕತೆ ಘಟನೆಗಳಿಂದ ದೇಶದ ಆಂತರಿಕೆ ಸುರಕ್ಷೆತೆಗೆ ಕಂಟಕವಾಗಲಿದೆ.
ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಯಾವುದೇ ಪಂದ್ಯಗಳಾಗಲಿ, ಕಲಾಕಾರರು, ಪಾಕ್ ಪ್ರಜೇಗಳಾಗಲಿ ಭಾರತಕ್ಕೆ ಆಗಮಿಸುವುದನ್ನು ನಿಬರ್ಂಧಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಜಿ.ಪ್ರ.ಕಾರ್ಯದರ್ಶಿ ಮಲ್ಲಿಕಾರ್ಜುನ ಮೊರಟಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಅಡವಾಣಿ, ನಾಗರಾಜ ಪಾಟೀಲ, ಮಹಾದೇವಿ ಪಾಟೀಲ, ಬಿರ್ಜು ತೀವಾರಿ ಇದ್ದರು.