ಕಟ್ಟಡ ಕಾರ್ಮಿಕರ ಮಕ್ಕಳ ಶಿಶ್ಯವೇತನ ಕಡಿತ ವಿರೋಧಿಸಿ ಉಪ ಕಾರ್ಮಿಕ ಆಯುಕ್ತರಿಗೆ ಮನವಿ

0
51

ಕಲಬುರಗಿ: ಕಟ್ಟಡ ಕಾರ್ಮಿಕರ ಮಕ್ಕಳ ಶಿಶ್ಯ ವೇತನ (ಸ್ಕಾಲರ್ ಶೀಫ್) ಹಣ ಕಡಿತ ಹಾಗೂ ವೈದ್ಯಕೀಯ, ಪಿಂಚಣಿ, ಹೆರಿಗೆ, ವಿವಾಹ ಸಹಾಯಧನ ತ್ವರಿತಗತಿಯಲ್ಲಿ ವಿಲೆವಾರಿ ಮಾಡಲು ಆಗ್ರಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಸಿಂದಿಹಟ್ಟಿ ಅವರಿಗೆ “”ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಒಂದು ಮನವಿ ಪತ್ರ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಶರ್ಮಾ, ಚಿತ್ತಾಪುರ ತಾಲೂಕ ಅಧ್ಯಕ್ಷ ಶರಣು ಹೇರೂರ, ಕಟ್ಟಡ ಕಾರ್ಮಿಕರಾದ ಅವಿನಾಶ ಒಡೆಯರ, ಶ್ರೀಶೈಲ ಕೇಂಚಗುಂಡಿ, ಜನಾರ್ಧನ ಕರಕಳ್ಳಿ. ಸೈಫಾನ ಶಹಾಬಾದ, ಮೌನೆಶ ಎಕಚಿಂತಿ, ಭಿಮರಾಯ ಕಡಬೂರ,ಕಧೀರ ಪಟೇಲ್ಶಿ, ವಕುಮಾರ. ಖಾಸಿಂ ಪಟೇಲ್, ಜ್ವಾನ, ತಿಪ್ಪಣ್ಣ, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here