ಮಾಯಾವತಿ 68ನೇ ಜನ್ಮದಿನದ ಪ್ರಯುಕ್ತ “ಜನಕಲ್ಯಾಣ ದಿವಸ್” ಕಾರ್ಯಕ್ರಮ

0
20

ಕಲಬುರಗಿ: ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ಬಹುಜನ ಸಮಾಜ ಪಕ್ಷ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಬಹುಜನರ ಅಧಿನಾಯಕಿ, ಭಾವಿ ಪ್ರಧಾನಿ ಅಕ್ಕ ಮಾಯಾವತಿಜೀಯವರ 68ನೇ ಜನ್ಮದಿನದ ಪ್ರಯುಕ್ತ “ಜನಕಲ್ಯಾಣ ದಿವಸ್” ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕೆ.ಬಿ.ವಾಸು, ವಲಯ ಉಸ್ತುವಾರಿಗಳು ಹುಚ್ಚಪ್ಪ ವಠಾರ, ಅಧ್ಯಕ್ಷತೆ ಜಿಲ್ಲಾಧ್ಯಕ್ಷರಾದ ಸುನೀಲ ಇಂಗನಕಲ್ಲ ವಹಿಸಿದರು.

ಜಿಲ್ಲಾ ಸಂಯೋಜಕರಾದ ಮೈಲಾರಿ ಶೆಳ್ಳಗಿ,ಶಿವಪುತ್ರ ಕೋಬಾಳಕರ್, ಡಾ.ಶಂಕರ ಕಿಳ್ಳೆದಾರ, ಜಿಲ್ಲಾ ಉಪಾಧ್ಯಕ್ಷರಾದ ಭೀಮು ನೆಲೋಗಿ,ತಿಪ್ಪಣ್ಣ ಕಿನ್ನೂರ,ನರಸಿಂಗ ಧನಾಜೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ ಬೇಲಸೂರ,ಜಿಲ್ಲಾ ಮುಖಂಡರಾದ ಗೌತಮ ಬೊಮ್ಮನಳ್ಳಿ,ಎಲ್ಲಾ ವಿಧಾನಸಭೆ ಸಮಿತಿ ಅಧ್ಯಕ್ಷರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here