ನಿಧನ ವಾರ್ತೆ: ಕೆ.ವಿ.ಬಿ.ಎಲ್. ಗುಪ್ತಾ

0
339

ಸೇಡಂ : ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿರುವ ಅಲ್ಟ್ರಾ ಟೆಕ್ ಸಿಮೆಂಟ್ ಲಿಮಿಟೆಡ್ ನ ಉಪಾಧ್ಯಕ್ಷ ಹಾಗೂ FH-HR ಕೆ.ವಿ.ವಿ.ಎಸ್ ನಾರಾಯಣ್ ಅವರ ತಂದೆ  ಕೆ.ವಿ.ಬಿ.ಎಲ್. ಗುಪ್ತಾ ( 73 ) ಅವರು ಗುರುವಾರ, ನಿಧಾನ ರಾಗಿದ್ದಾರೆ.

ಮೃತರು ಅಪಾರ ಬಂಧುಗಳು ಸೇರಿದಂತೆ ಅಲ್ಟ್ರಾ ಟೆಕ್ ಸಿಮೆಂಟ್, ರಾಜಶ್ರೀ ಪರಿವಾರ ಬಂಧುಗಳು ಹಾಗೂ ಆಪ್ತ ಮಿತ್ರರು ಅಗಲಿದ್ದಾರೆ. ನಾಳೆ ಶುಕ್ರವಾರ 22.03.2024 ರಂದು ಮಧ್ಯಾನ್ಹ 12:30 ಗಂಟೆಗೆ ಮಳಖೇಡದ ಕಲಬುರಗಿ ರಸ್ತೆಯಲ್ಲಿರುವ ,ಮಠದ ಹತ್ತಿರದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here