ಚಿತ್ತಾಪುರ: ಚರಂಡಿ ಸ್ವಚ್ಛೆತೆಗೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ

0
28

ಚಿತ್ತಾಪುರ: ಪಟ್ಟಣದ ವಾರ್ಡ್ ಸಂಖ್ಯೆ 8 ರಲ್ಲಿ ಪ್ರವೀಣ್ ಪವಾರ್ ಮನೆಯಿಂದ ರಾಮು ಚವ್ಹಾಣ ಮನೆಯವರೆಗೆ ಚರಂಡಿ ಸ್ವಚ್ಛ ಮಾಡಿ, ನಿಂತ ನೀರು ಮುಂದಕ್ಕೆ ಹೋಗುವಂತೆ ಮಾಡಬೇಕೆಂದು ಕರವೇ ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಅವರ ನೇತೃತ್ವದಲ್ಲಿ ಮಾ.22 ರಂದು ಮಧ್ಯಾಹ್ನ 1 ಗಂಟೆಗೆ ಪದಾಧಿಕಾರಿಗಳು ಒತ್ತಾಯಿಸಿದರು.

ನಂತರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ಶಿವರಾಮ ಚವ್ಹಾಣ, ನಗರ ಘಟಕ ಸಂಚಾಲಕ ವಿನೋದ್ ಚವ್ಹಾಣ, ಗೋಪಾಲ್ ಚವ್ಹಾಣ, ಸಂತೋಷ ಚವ್ಹಾಣ, ಸಂಜಯ ರಾಠೋಡ ಸೇರಿದಂತೆ ಇತರರು ಇದ್ದರು.

ಎಂ.ಡಿ ಮಶಾಕ ಚಿತ್ತಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here