ರಾಯಚೂರು: ಡಿಸಿ ಕಚೇರಿ ಮುಂದೆ ವಿಕಲ ಚೇತನರಿಂದ ಮತದಾರ ಜಾಗೃತಿ

0
29

ರಾಯಚೂರು: ಜಿಲ್ಲಾಧಿಕಾರಿಗಳ ಆವರಣದ ಮುಂಭಾಗದಲ್ಲಿ ವಿಕಲ ಚೇತನರ ತ್ರಿಚಕ್ರದ ಮೂಲಕ ಮತದಾರ ಜಾಗೃತಿ ಕಾರ್ಯಕ್ರಮ ಜರಗಿತು.

ಸ್ವೀಪ ಸಮಿತಿ ಅಧ್ಯಕ್ಷರಾದ ಪಾಂಡವೆ ರಾಹುಲ್ ತುಕಾರಾಮ ಚಾಲನೆ ನೀಡಿದರು. ಸ್ವೀಪ ಸಮಿತಿಯ ನೋಡಲ್ ಅಧಿಕಾರಿ ಡಾ. ವೈ ಬಿ ವಾಲ್ಮೀಕಿ ರವರು ಹಾಗೂ ವಿವಿಧ ಹಂತದ ಅಧಿಕಾರಿಗಳು, ಇಲಾಖೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here