ಅಭಿನಂದನೆಗಳು ಇ-ಮೀಡಿಯಾ ಲೈನ್ ಪತ್ರಿಕೆ ಸಿಬ್ಬಂದಿಗಳಿಗೂ….

0
98

ಪ್ರತಿಯೊಂದು ಸುದ್ದಿಗಳು ರಾತ್ರಿ ಹಗಲು ಎನ್ನದೆ ಕೆಲವೇ ಕ್ಷಣಗಳಲ್ಲಿ ಪ್ರಕಟಣೆ ಮಾಡುತ್ತಿರುವ ಶಿವರಂಜನ್ ಸತ್ಯಂಪೇಟೆ ಸರ್ ಧನ್ಯವಾದಗಳು ಈಗಿನ ಕಾಲದಲ್ಲಿ ಯುವಜನತೆ ವಾಟ್ಸಾಪ್ , ಫೇಸ್ಬುಕ್ ಎಲ್ಲವನ್ನು ಮೊಬೈಲ್ ನಲ್ಲಿ ನೋಡಬಯಸುತ್ತಾರೆ ಇಂಥ ಸಮಯದಲ್ಲಿ ನಮ್ಮ ಹೆಮ್ಮೆಯ ಶಿವರಂಜನ್ ಸತ್ಯಂಪೇಟೆ ಸರ್ ಅವರು ಪ್ರಕಟ ಮಾಡುವ ಸುದ್ದಿ ರಾಜಕೀಯ, ಸಿನಿಮಾ ನಾಟಕ ,ಸಂಸ್ಕೃತಿಕ ಸ್ಥಳೀಯ ಸುದ್ದಿಗಳು ಮೊಬೈಲ್ನಲ್ಲಿ ಪ್ರಕಟ ಮಾಡುವ ಮೂಲಕ ನಾವು ಯಾವುದೇ ಊರಿನಲ್ಲಿದ್ದರೂ ಬೆಂಗಳೂರು-ಹೈದರಾಬಾದ್ ದೆಹಲಿ ನಮ್ಮ ಕಲಬುರ್ಗಿ ಸುದ್ದಿಗಳು ಕೆಲವೇ ಕ್ಷಣಗಳಲ್ಲಿ ನಾವು ಓದಿ ತಿಳಿದುಕೊಳ್ಳುವಂತೆ ಮಾಡುತ್ತಿರುವುದು ಈ ಮಿಡಿಯಾ ಆನ್ಲೈನ್ ಪತ್ರಿಕೆಯು ಇನ್ನೂ ಹೆಚ್ಚಿನ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ. -ಸೈಬಣ್ಣ ದೊಡ್ಡಮನಿ, ಅಧ್ಯಕ್ಷರು, ನಿಮ್ಮಿಂದ ನಿಮಗೋಸ್ಕರ ಸಮಾಜ ಪರಿವರ್ತನಾ ಸೇವಾ ಸಂಘ ಕಲಬುರ್ಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here