ಕಲಬುರಗಿ: ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಕಲಬುರಗಿ ಜಿಲ್ಲಾ ಜನರಲ್ ಸೆಕ್ರೆಟರಿಯಾಗಿ ಉಮರ್ ಜುನೈದಿ ಅವರಿಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ನೇಮಕ ಮಾಡಲಾಯಿತು.
ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ವಿಶಾಲ್ ಎಸ್ ಪಾಟೀಲ್ ಇದ್ದರು.
ವಿದ್ಯಾರ್ಥಿಗಳ ಹಕ್ಕು ರಕ್ಷಣೆಗಳನ್ನು ಎತ್ತಿಹಿಡಿದು ಸಂಘಟನೆಯ ಬಲಪಡಿಸಬೇಕೆಂದು ಈ ಸಂದರ್ಭದಲ್ಲಿ ಉಮರ್ ಜುನೈದಿಗೆ ಶುಭಕೋರಿ ನೇಮಕಾತಿ ಪ್ರಮಾಣ ಪತ್ರ ಹಸ್ತಾಂತರಿಸಿದರು.