ಕಲಬುರಗಿ: ಭಾರತೀಯ ಜನತಾ ಪಾರ್ಟೀಯ ಕಲಬುರಗಿ ಜಿಲ್ಲೆಯ ಗ್ರಾಮಾಂತರ ಯುವಮೋರ್ಚಾದ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಅಧ್ಯಕ್ಷರಾದ ಶಿವರಾಜ ಎ ಪಾಟೀಲ ರದ್ದೆವಾಡಗಿ ರವರ ಅನುಮತಿ ಮೇರೆಗೆ ನೇಮಕ ಮಾಡಿ ಕಲಬುರಗಿ ಜಿಲ್ಲಾ ಗ್ರಾಮಾಂತರ ಯುವಮೋರ್ಚಾ ಅಧ್ಯಕ್ಷರಾದ ಪ್ರವೀಣ ಸಿ ತೆಗನೂರ ರವರು ಆದೇಶಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾ ಗ್ರಾಮಾಂತರ ಯುವಮೋರ್ಚಾ ಪದಾಧಿಕಾರಿಗಳ ಪಟ್ಟಿ ಹೊಡಿಸಲಾಗಿದೆ ಉಪಾಧ್ಯಕ್ಷರುಗಳಾಗಿ ಡಾ. ರಾಘವೆಂದ್ರ ಚಿಂಚನಸೂರ, ಹಣಮಂತ ಬಿರಾದಾರ, ಸಚೀನ್ ರಾಠೋಡ, ಶಿವು ಅಷ್ಟಗಿ, ಅಪ್ಪು ಪಾಟೀಲ್, (ಯಡ್ರಾಮಿ), ಪ್ರಧಾನ ಕಾರ್ಯದರ್ಶಿಗಳಾಗಿ, ವಿನಯ ಎಸ್.ವಲ್ಯಾಪೂರೆ, ವಿರೇಂದ್ರ ಪಾಟೀಲ್, ರಾಯಕೋಡ, ಕಾಂiiರ್ದರ್ಶಿಗಳಾಗಿ ಮಲ್ಲಿಕಾರ್ಜುನ ತಡಕಲ, ಮದನಕುಮಾರ ಎಸ್.ಯಾಗಾಪೂರ, ರಾಹುಲ್ ಬಬಲಾದ ಇವರುಗಳನ್ನು ನೇಮಿಸಲಾಗಿದೆ.
ಖಜಾಂಚಿಯಾಗಿ ಶಶಿಧರ ಮಾಕಾ, ಕಾರ್ಯಕಾರಿಣಿ ಸದಸ್ಯರುಗಳಾಗಿ, ಶಿವಕುಮಾರ ಪಾಲೆದ, ಅವಿನಾಶ ಅರಳ್ಳಿ, ಮಲ್ಲಿಕಾರ್ಜುನ ಗೋಳೆದ, ದಯಾನಂದ ಪಾರಗೋಂಡ, ಮಲ್ಲಿಕಾರ್ಜುನ ರಾಚಪ್ವಗೌಡ, ಅನುಪ ಸಲಗರ, ಗುರುರಾಜ ಅಂಬಾಡಿ, ಬಸವರಾಜ ಮಾಡಗಿ, ಸಂಜೀವ ಎಮ್ ಪಾಟೀಲ ಹರವಾಳ, ಶರಣು ರೊಂಟಿ, ಮಲ್ಲಿಕಾರ್ಜುನ ಸಾವಳಗಿ, ವಿಶ್ವನಾಥ ಎಸ್. ಸಾಹುಕಾರ, ಬಸವರಾಜ ಕರಜಗಿ, ಮೇಘರಾಜ ಅರಳಿ, ಗುರುಲಿಂಗಪ್ಪ ಪಾಟೀಲ ಮೊತಕಪಲ್ಲಿ, ವಿಜಯಕುಮಾರ ಜಮಾದಾರ, ರವಿ ಕಾರಬಾರಿ ಇವರುಗಳನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಸಿ.ತೆಗನೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.