ಕೆ.ಎ.ಟಿ. ಕಚೇರಿಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ

0
18

ಕಲಬುರಗಿ: ಕರ್ನಾಟಕ ಆಡಳಿತ ನ್ಯಾಯಮಂಡಳಿ ಕಲಬುರಗಿ ಪೀಠದ ಕಚೇರಿಯಲ್ಲಿ 72ನೇ ಗಣರಾಜ್ಯೋತ್ಸವದ ನಿಮಿತ್ತ ಕೆ.ಎ.ಟಿ.ಯ ನ್ಯಾಯಾಂಗದ ಸದಸ್ಯರಾದ ಆರ್.ಬಿ.ಸತ್ಯನಾರಾಯಣ ಸಿಂಗ್ ಅವರು ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆ.ಎ.ಟಿ.) ಕಲಬುರಗಿ ಪೀಠದ ವಿಲೇಖನಾಧಿಕಾರಿ ಎಸ್ ಜಗದೀಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಣ್ಣಿ, ಕೆ.ಎ.ಟಿ. ಸರ್ಕಾರಿ ವಕೀಲರಾದ ಆರತಿ ಪಾಟೀಲ್, ಹೈಕೋರ್ಟ್ ವಕೀಲರಾದ ಪಿ. ವಿಲಾಸ್ ಕುಮಾರ್, ಕೆಎಟಿ ವಕೀಲರಾದ ಎಸ್.ಬಿ. ವಾಡಿ, ವಕೀಲರಾದ ಶಿವಕುಮಾರ ಮಾಲಿ ಪಾಟೀಲ, ಬಿ.ಆರ್. ಪಾಟೀಲ. ಬಿ.ಕೆ. ಪಾಟೀಲ, ವೀರಶೆಟ್ಟಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here