ಕಲಬುರಗಿ: ನಿರಾಶ್ರಿತರ ಕೆಂದ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಮಾನಿಗಳ ಸಂಘದಿಂದ ನಟ ದರ್ಶನ ಅವರ ಜನ್ಮದಿನದ ನಿಮಿತ್ತ ನಿರಾಶ್ರಿತರರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಅಭಿಮಾನಿಗಳಾದ ಸುರೇಶ ಜಿ ಹೊಸಮನಿ, ಮೋಹನ ರಾಜ್, ರಾಜು, ಶಿವಶಂಕರ್, ದರ್ಶನ್ ಇದ್ದರು.
ಇದನ್ನೂ ಸಹ ಓದಿ: ನಟ ದರ್ಶನ 44ನೇ ಜನ್ಮದಿನದ ನಿಮಿತ್ತ ವೃದ್ಧಾಶ್ರಮದಲ್ಲಿ ಉಪಹಾರ ವಿತರಣೆ
ಇದನ್ನೂ ಸಹ ಓದಿ: ಮದುವೆಗೆ ವಿಳಂಬ: ಇಬ್ಬರು ಯುವ ಪ್ರೇಮಿಗಳ ಆತ್ಮಹತ್ಯೆ
ಇದನ್ನೂ ಸಹ ಓದಿ: ತೊಗರಿ ಬೆಳೆಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾನವ ಸರಪಳಿ ಪ್ರತಿಭಟನೆ
ಇದನ್ನೂ ಸಹ ಓದಿ: ಪಟ್ಟಾಧಿಕಾರ ಮಹೋತ್ಸವ ಅದ್ದೂರಿ ಆಚರಣೆ; ರಾಜಕುಮಾರ ಪಾಟೀಲ್ ತೇಲ್ಕೂರ್