ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಕಾಮ್ರೇಡ್ ಶಂಕರ್ ಸಹಾ ಅವರಿಗೆ ಶ್ರದ್ಧಾಂಜಲಿ ಮೂಲಕ emedialine - June 1, 2021 0 51 Facebook Twitter Pinterest WhatsApp ಶಹಾಬಾದ: ಎ.ಐ.ಯು.ಟಿ.ಯು.ಸಿ ಅಖಿಲ ಭಾರತದ ಅಧ್ಯಕ್ಷರಾದ ಕಾಮ್ರೇಡ್ ಶಂಕರ್ ಸಹಾ ಅವರಿಗೆ ಸೋಮವಾರ ಎ.ಐ.ಯು.ಟಿ.ಯು.ಸಿ ಸ್ಥಳೀಯ ಸಂಘಟನಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿಲಾಯಿತು.