ಕಲಬುರಗಿ: ದಿ ಇನ್ಸ್ಟಿಟ್ಯುಶನ್ ಆಫ್ಇಂಜಿನೋಯರ್ಸ್ ಕಲಬುರಗಿ ವತಿಯಿಂದ ವಿಶ್ವೆಶ್ವರಯ್ಯ ಭವನದಲ್ಲಿ ಸಸಿಗಳನ್ನು ನೆಡುವದರ ಮೂಲಕ ವಿಶ್ವ ಪರಿಸರ ದಿನವನ್ನುಆಚರಿಸಲಾಯಿತು, ಇಂದಿನ ಪರಿಸರದಲ್ಲಾಗುವ ವೈಪರಿತಗಳಿಗೆ ಅರಣ್ಯನಾಶವು ಮುಖ್ಯಕಾರಣಆದರಿಂದ ಗಿಡಗಳನ್ನು ಬೆಳಸಬೇಕು ಅರಣ್ಯವನ್ನು ಬೆಳೆಸಬೇಕು ಹಸಿರನ್ನು ಉಸಿರಾಗಿಸಬೇಕೆಂದು ಪ್ರೋ. ಚಂದ್ರಶೇಖರ ಬೊಗಲೆ ಮತ್ತು ಪ್ರೋ ಪಂಕಜ ಮಾಹರಕರರು ಮಾತನಾಡಿದರು ಕಾರ್ಯಕ್ರಮದಲ್ಲಿ ಇನ್ಸ್ಟಿಟ್ಯುಶನ್ ಕಾರ್ಯದರ್ಶಿ ಡಾ. ಬಾಬುರಾವ ಶೇರಿಕಾರಅಧ್ಯಕ್ಷರಾದಬಿ.ಎಸ್. ಮೊರೆ ಉಪಸ್ಥಿತರಿದ್ದರು.