ಬ್ರಾಹ್ಮಣ ಕುಟುಂಬಕ್ಕೆ ದಿನಸಿ ಕಿಟ್‌ ವಿತರಣೆ

0
71

ಕಲಬುರಗಿ: ೨ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಬಿದ್ದಾಪೂರ ಕಾಲೋನಿಯಲ್ಲಿರುವ ರಾಘವೇಂದ್ರಸ್ವಾಮಿಯವರ ರಾಯರ ಮಠದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕರ್ನಾಟಕ ಸರಕಾರ ವತಿಯಿಂದ ಬ್ರಾಹ್ಮಣ ಕುಟುಂಬಕ್ಕೆ ದಿನಸಿ ಕಿಟ್‌ನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಂಡಳಿ ನಿರ್ದೇಶಕ ಜಗದೀಶ್ ಹುನಗುಂದ, ಶ್ರೀನಿವಾಸ ದೇಸಾಯಿ, ರಾಘವೆಂದ್ರ ಕುಲಕರ್ಣಿ ನೀಲೂರ, ರಾಜು ದೇವದುರ್ಗ, ಗುರರಾಜ ಭರತನೂರ, ಪ್ರಹ್ಲಾದ ಜೋಶಿ, ಆನಂದ ಕುಲಕರ್ಣಿ, ಗೋಪಾಲಕೃಷ್ಣ ಸರಡಗಿ, ಅಮಿತ ಕುಲಕರ್ಣಿ, ರಮಾನಂದ ಮೋಹರಿರ್, ರಾಮದಾಸ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here