ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ನಡೆದ ೨೦೨೦ನೇ ಸಾಲಿನ ಮಿನಿ ಘಟಿಕೋತ್ಸವ ಸಮಾರಂಭದಲ್ಲಿ ನೀಟ್ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆದ ಶರಣಬಸವೇಶ್ವರ ವಸತಿ ಸಂಯೋಜಿತ ಪಿಯು ಕಾ ಲೇಜಿನ ವಿದ್ಯಾರ್ಥಿ ಶಶಿಧರ್ ಬಿ.ಅವರಿಗೆ ೧ ಲಕ್ಷ ರೂ.ಪಾಯಿಗಳ ಚೆಕ್ ನೀಡಿ ಗೌರವಿಸಲಾಯಿತು.
ಶರಣಬ ಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬ ಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್ ನಿಷ್ಠಿ ಇದ್ದರು.