ಕಲಬುರಗಿ: ಶ್ರೀ ರಾಮ ಸೇನೆ ಜಿಲ್ಲಾ ಕಲಬುರಗಿ ಘಟಕ ವತಿಯಿಂದ ನಗರದಲ್ಲಿ ೨ ಹೋರಿ ೪ ಆಕಳುಗಳನ್ನು ಬಂಬೂ ಬಜಾರ್ ಮೂಲಕ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುವಾಗ ಹಿಡಿದು ಚೌಕ್ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನಾ ಜಿಲ್ಲಾಧ್ಯಕ್ಷ ಮಹೇಶ ಗೊಬ್ಬೂರ, ರಾಕೇಶ ಜಮಾದಾರ, ಮಹೇಶ್ ಕೆಂಭಾವಿ, ಅರುಣ ಸುಲ್ತಾನಪುರ, ಆನಂದ ಎಘಶೆಟ್ಟಿ, ಸಂತೋಷ್ ಮದನೆ ಹಾಗೂ ಶ್ರೀ ರಾಮ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.