Tuesday, July 16, 2024
ಮನೆಬಿಸಿ ಬಿಸಿ ಸುದ್ದಿಶಾಸಕ ಪುತ್ರ ಆಕಾಶ ಮತ್ತಿಮೂಡ ಅವರಿಂದ ನಿರ್ಗತಿಕರಿಗೆ ಹೂದಿಕೆ ವಿತರಣೆ

ಶಾಸಕ ಪುತ್ರ ಆಕಾಶ ಮತ್ತಿಮೂಡ ಅವರಿಂದ ನಿರ್ಗತಿಕರಿಗೆ ಹೂದಿಕೆ ವಿತರಣೆ

ಕಲಬುರಗಿ: ಗ್ರಾಮೀಣ ಮತಕ್ಷೇತ್ರ ಶಾಸಕರಾದ ಬಸವರಾಜ ಮತ್ತಿಮೂಡ ಅವರು ಪುತ್ರ ಆಕಾಶ ಮತ್ತಿಮೂಡ ಅವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿವಿಧ ದೇವಸ್ಥಾನದ ಎದುರು ಕುಳಿತಿರುವ ಬಡವರು, ನಿರ್ಗತಿಕರಿಗೆ ಚಾಧರ ಹೂದಿಕೆ  (ಬ್ಲಾಂಕೆಟ್‌ಗಳು) ವಿತರಿಸಿ ಎಳು-ಬೆಲ್ಲ ವಿನಿಮಯ ಮಾಡಿಕೊಂಡರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular