ಜಲ ಜೀವನ್ ಮಷೀನ್ ಯೋಜನೆಯನ್ನು ರದ್ದತ್ತಿಗೆ ಅಗ್ರಹ

0
40

ಚಿತ್ತಾಪುರ: ತಾಲೂಕಿನ ಹಲಕಟ್ಟಿ ಗ್ರಾಮದ ಗುರೂಜಿ ನಗರ ಮತ್ತು ಆರ್ ಬಿ ನಗರ ಉದ್ದೇಶಿಸಿರುವ ಕೇಂದ್ರ ಸರ್ಕಾರದ ಜಲ ಜೀವನ್ ಮಷೀನ್ 2021-22ನ ಮನೆ ಮನೆ ಮೂಲಕ ನೀರು ಪೂರೈಕೆಯನ್ನು ಹಿಂತೆಗೆದುಕೊಂಡು ಈ ಯೋಜನೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು.

SUCI C  ಹಾಗೂ ರೈತರ ಕೃಷಿ ಕಾರ್ಮಿಕ (RKS) ಸಂಘಟನೆಯು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು ಈ ಸಮಯದಲ್ಲಿ SUCI ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಸದಸ್ಯರಾದ ಮಲ್ಲಿನಾಥ ಹುಂಡೆಕಲ್ ಹಾಗೂ ರೈತ ಕೃಷಿ ಕಾರ್ಮಿಕ ಸಂಘಟನೆಯ ಸಂಚಾಲಕರಾದ ಶಿವಕುಮಾರ್ ಆಂದೋಲಾ ಹಾಗೂ ಚೌಡಪ್ಪ ಗಂಜಿ, ದಶರಥ್ ರಾಥೋಡ್, ಅಲಿಂ ಗಂವ್ಹಾರ, ಮೆಹಬೂಬ್, ಹಾಗೂ ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here