ಕಲಬುರಗಿ: ನವ ಕಲ್ಯಾಣ ಕರ್ನಾಟಕ ವಿಡಿಯೋ ಮತ್ತು ಫೋಟೋಗ್ರಾಫರ್ಸ್ ಅಸೋಸಿಯೇಶನ್ ಇವರ ವತಿಯಿಂದ ನೂತನ ರಾಜ್ಯ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ಪತ್ರಕರ್ತರ ಸಂಘದ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ರಾಜು ಕೋಷ್ಠಿ, ಬಾಬುರಾವ ಯಡ್ರಾಮಿ, ಮಹೇಶ ನೇಲೂರ, ಆನಂದ ನರೋಣ, ಸಜ್ಜನಶೆಟ್ಟಿ, ಶರಣು ಡೊಣೂರಕರ್, ಸುಭಾಷ್ ಬಣಗಾರ್, ಶಿವರಂಜನ್ ಸತ್ಯಂಪೇಟೆ ಸೇರಿದಂತೆ ಇತರರು ಇದ್ದರು.