ಕಲಬುರಗಿ: ಉತ್ತರ ಮಂಡಲದ ವಾರ್ಡ್ನಂ. ೮. ರಲ್ಲಿ ಮಹಾದೇವ ನಗರದದಲ್ಲಿ ಕ್ರೇಡಲ್ ಅನುದಾನದಲ್ಲಿ ಕೊಳವೆ ಬಾವಿಗೆ ಕ್ರೇಡಲ ಅಧ್ಯಕ್ಷ ಚಂದು ಪಾಟೀಲ ಉದ್ಘಾಟಿಸಿದರು.
ಇದನ್ನೂ ಓದಿ: 20 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಬಿ ಜಿ ಪಾಟೀಲ ಚಾಲನೆ
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸಚೀನ ಕಡಗಂಚಿ, ಶಿವಾನಂದ ಪಿಸ್ತಿ, ಬಸವರಾಜ ಬಿರಾದಾರ ಮುನ್ನಳ್ಳಿ, ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿ ಉಮೇಶ್ ಪಾಟೀಲ, ಬಡಾವಣೆಯ ಮುಖಂಡರಾದ ಭೀಮಾಶಂಕರ ಚಿತಲಿ, ಸುಭಾಷಚಂದ್ರ ಜಾಬಶೆಟ್ಟಿ, ಸಿದ್ರಾಮಪ್ಪ ಹರಸೂರ, ವಿಜಯ ಭಂಗಾರೆ ಇತರರು ಇದ್ದರು.