ಕಲಬುರಗಿ: ನಗರಕ್ಕೆ ಆಗಮಿಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗಡೆ ಅವರಿಗೆ ಸವಿತಾ ಸಮಾಜದ ನೌಕರರ ಸಂಘದ ಪದಾಧಿಕಾರಿಗಳು ಸವಿತಾ ಸಮಾಜಕ್ಕೆ ಪ್ರ ವರ್ಗ 2A ದಿಂದ ಪ್ರ ವರ್ಗ 1ಕ್ಕೆ ಸೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಸಮಾಜ ಪ್ರಮುಖರಾದ ಜಿಲ್ಲಾ ಅಧ್ಯಕ್ಷರಾದ ಗಣೇಶ ಚಿನ್ನಕರ್, ಭೀಮಣ್ಣಾ ದೇವದುರ್ಗ, ಮಹೇಶ್ ಉಜ್ಜಲೀಕರ್, ಪ್ರೊ ನಾಗಣ್ಣ ಗೋಗಿ, ದೇವಿದಾಸ ಜಹೀರಬಾದ, ಶ್ರೀನಾಥ್ ಖಾನಗಡ್ಡಿ, ಶ್ರೀಪಾದ ವಿಭೂತಿ, ಅನಿಲ ಹಜ್ಜರಾಗಿ, ಪ್ರಮೀಳಾ ಗಣಪತಿ, ರಮೇಶ್ ಹಡಗಿಲ್ ಕರ್, ಸವಿತಾ ಸಮಾಜದ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.