ಕಲಬುರಗಿ; ನಗರದ ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಕರ್ನಾಟಕ ನೃತ್ಯ ಸಂಗೀತ ಕಲಾ ಸಂಸ್ಥೆ ವತಿಯಿಂದ ಕಲಬುರಗಿ ಜಾನಪದ ಉತ್ಸವ 2022ರ ಕಾರ್ಯಕ್ರಮವನ್ನು ಶ್ರೀ ಅವಧೂತ ನಾಗಲಿಂಗ ಶರಣರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಣಮಂತ ಭೋಧನಕರ್, ಕಾರ್ಯಕ್ರಮ ಆಯೋಜಕ ಹಾಗೂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಭಾಗೋಡಿ, ನವಿನ್ ಕುಲಕರ್ಣಿ, ಅಮೃತ ಪಾಟೀಲ, ಸಚೀನ ಪರಹತಾಬಾದ, ದತ್ತು ಹೈಯಾಳಕರ್, ಭೀಮರಾಯ ಕಂದಳ್ಳಿ, ಅಕ್ಷಯ (ಯಂಕಪ್ಪ), ಜ್ಯೋತಿ ಅಕ್ಷಯ್, ಬಿ.ವಿ.ಪಾಟೀಲ ಜಿಡಗಾ, ರಾಮು ಡಿಗ್ಗಿ, ಶರಣು ಮಠಪತಿ, ಜಾವಿದ, ಮರೇಪ್ಪ ರತ್ನಡಗಿ, ಕಾಶಿಬಾಯಿ ಗುತ್ತೇದಾರ, ಜಾನಕಿ ನಂದುರಕರ್ ಇದ್ದರು.