ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗಮಂದಿರಲ್ಲಿ ನವೆಂಬರ್ 27 ರಂದು ಕನ್ನಡ ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುಲಬರ್ಗಾ ಡ್ಯಾನ್ಸ್ ಸಂಘದ ವತಿಯಿಂದ ಜನಪದ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಪ್ರಯುಕ್ತ ಪಾರಿತೋಷಕ ಟ್ರೋಫಿಗಳನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧೀಕ್ಷಕ ಇಂಜಿನಿಯರರಾದ ಸುರೇಶ ಶರ್ಮಾ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಗುಲಬರ್ಗಾ ಡ್ಯಾನ್ಸ್ ಸಂಘದ ಅಧ್ಯಕ್ಷ ಅಕ್ಷಯ (ಯಂಕಪ್ಪ), ವಿನಿತ ಡ್ಯಾನ್ಸ್ ಮಾಸ್ಟರ್À ಮಂಜುನಾಥ ಕಾತರಕಿ, ಜ್ಯೋತಿ ಅಕ್ಷಯ, ಸಂಗಿತ ಕಲಾವಿದ ಬಿ.ವಿ.ಪಾಟೀಲ, ಶಾಂತಾ ಪೂಜಾರಿ, ಸೇರಿದಂತೆ ಕಲಾವಿದರು ಉಪಸ್ಥಿತರಿದ್ದರು.