ಕಲಬುರಗಿ: ನಗರದ ಸರ್.ಎಮ್. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬಾಯ್ಸೂ ಆಹಾರ, ಎಣ್ಣೆ ಮತ್ತು ಗುಳಿಗೆ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಸಮಾರಂಭವನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ (ಸೇಡಂ) ಉದ್ಘಾಟಿಸಿದರು.
ದಾರವಾಡದ ಕೃಷಿ ವಿಶ್ವವಿದ್ಯಾಲಯ ನಿವೃತ್ತ ಉಪ ಕುಲಪತಿ ಡಾ. ಎಸ್.ಎ. ಪಾಟೀಲ್, ಬಾಯೂ ಫುಡ್ ಪ್ರೋಡಕ್ಟ್ಸ ವ್ಯವಸ್ಥಾಪಕ ನಿರ್ದೇಶಕ ಅನೀಲಕುಮಾರ ಎಮ್. ಕಾಡಾದಿ, ಡಾ. ಮಂಜುನಾಥ, ಡಾ. ಅಲ್ಲಮಪ್ರಭು ಗುಡ್ಡಾ, ಶಾಂತರೆಡ್ಡಿ, ಆರ್.ಕೆ. ಪಾಟೀಲ್, ಬಿ.ಆರ್. ಪಾಟೀಲ, ಭಾ.ಜ.ಪಾ ಮಾಜಿ ನಗರ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಕಾಡಾದಿ, ಬಾಯೂ ಫುಡ್ ಪ್ರೋಡಕ್ಟ್ಸ ಪಾಲುದಾರ ಅಂಕಿತ ಕಾಡಾದಿ ಇದ್ದರು.