ಕಲಬುರಗಿ: ಕರ್ನಾಟಕ ರಾಜ್ಯ ನದಾಫ/ ಪಿಂಜಾರ ಸಂಘದ ಕಲಬುರಗಿ ಜಿಲ್ಲಾದ್ಯಕ್ಷರಾಗಿ ಸದ್ದಾಂ ವಜೀರಗಾವ ಅವರು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೆಶಕರಾಗಿ ನೇಮಕ ಗೋಂಡಿದಕ್ಕೆ ಹಿನ್ನಲೆ ಮಾಜಿ ಎನ್.ಇ.ಕೆ.ಆರ್.ಟಿ ಸಿ ಅಧ್ಯಕ್ಷ ಇಲಿಯಾಜ್ ಸೇಟ್ ಬಾಗಬಾನ ಅವರು ಸನ್ಮಾನಿಸಿ ಗೌರವಿಸಿದ್ದರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಉಪಸ್ಥಿತರಿದ್ದರು.