ನಿಧನ ವಾರ್ತೆ: ಅನಸೂಬಾಯಿ ಶಂಕರರಾವ ಜಂಗಲೆ

0
15

ಕಲಬುರಗಿ: ಶ್ರೀಮತಿ ಅನಸೂಬಾಯಿ ಶಂಕರರಾವ ಜಂಗಲೆ (70) ಶಾಂತಿ ನಗರ, ಕೇಂದ್ರ ಬಸ್ ನಿಲ್ದಾಣದ ಎದುರು (ಸದ್ಯದ ವಸತಿ ಯುನಿಟಿ ಲೇಔಟ್, ಖಜಾನೆ ಕಾಲೋನಿ ಹತ್ತಿರ ಕೋಟನೂರ(ಡಿ)) ಇವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಹೋರಾಟದ ಹೆಜ್ಜೆ ಪತ್ರಿಕೆಯ ಸಂಪಾದಕ ಸಂಜುಕುಮಾರ ಜಂಗಲೆ, ಮಂಜುನಾಥ ಜಂಗಲೆ ಸೇರಿದಂತೆ ಮಕ್ಕಳು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ದಿನಾಂಕ: 25 ರಂದು ಮಧ್ಯಾಹ್ನ 3 ಗಂಟೆಗೆ ಅಫಜಲಪುರ ರಸ್ತೆಯ ಸಿದ್ಧಾರ್ಥ ನಗರ ಸ್ಮಶಾನ ಭೂಮಿಯಲ್ಲಿ ನೆರವೆರಿಸಲಾಗವುದು ಎಂದು ಕುಟುಂಬಸ್ತರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here