ಭ್ರೂಣ ಹತ್ಯೆ ತಡೆ ಕಾಯ್ದೆ ವಿಭಾಗ ಮಟ್ಟದ ಕಾರ್ಯಾಗಾರ

0
101

ಕಲಬುರಗಿ: ಜಿಲ್ಲಾಡಳಿತ, ಜಿಪಂ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ  ನಗರದ ಖಾಸಗಿ ಸಭಾಗಂಣದಲ್ಲಿ  ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳು(ಲಿಂಗ ಆಯ್ಕೆ ನಿಷೇಧ)ಕಾಯಿದೆ 1994 ಕುರಿತಾದ ವಿಭಾಗೀಯ ಮಟ್ಟದ ಕಾರ್ಯಾಗಾರವನ್ನು ವಿಭಾಗಿಯ ನಿರ್ದೇಶಕರಾದ ಡಾ. ಶಂಕ್ರಪ್ಪ ಮೈಲಾರಿ ಉದ್ಘಾಟಿಸಿದರು.

ಡಾ.ವಿವೇಕ್ ದೊರೆ, ಡಾ.ರಾಜಶೇಖರ ಮಾಲಿ, ಡಾ.ಶರಣಬಸಪ್ಪ ಗಣಜಲಖೇಡ, ಡಾ.ಶರಣಬಸಪ್ಪ ಕ್ಯಾತನಾಳ, ಸೌಮ್ಯಾ ದೀಪಾಸಿ ಅವರು ಸೇರಿದಂತೆ 7 ಜಿಲ್ಲೆಯ ಡಿಹೆಚ್‍ಓ, ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಸಲಹಾ ಸಮಿತಿ ಸದಸ್ಯರು, ಜಿಲ್ಲಾ ತಪ್ಪಾಸಣೆ ಮತ್ತು ಮೇಲ ವಿಚಾರಣಾ ಸಲಹಾ ಸಮಿತಿಯ ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here