ಕಲಬುರಗಿ: ನಗರದ ವಿವಿಧ ಕಾಲೇಜುಗಳಿಗೆ ಶಿಕ್ಷಕ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರ ಪರವಾಗಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ದೇವೇಗೌಡ ತೆಲ್ಲೂರ್, ಮುಖಂಡರಾದ ನಾಸಿರ ಹುಸೇನ್ ಉಸ್ತಾದ್, ಕೃಷ್ಣಾರೆಡ್ಡಿ, ಅಲಿಮುಲ್ಲಾ, ಮನೋಹರ ಪೋದ್ದಾರ್, ಅಲೀಮ್ ಇನಾಮದಾರ್ ಮತ ಯಾಚಿಸಿದರು.
ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಪರ ಪಕ್ಷದ ಮುಖಂಡರಿಂದ ಮತ ಯಾಚನೆ
RELATED ARTICLES