ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಪರ ಪಕ್ಷದ ಮುಖಂಡರಿಂದ ಮತ ಯಾಚನೆ ಮೂಲಕ emedialine - October 22, 2020 0 46 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ನಗರದ ವಿವಿಧ ಕಾಲೇಜುಗಳಿಗೆ ಶಿಕ್ಷಕ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರ ಪರವಾಗಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ದೇವೇಗೌಡ ತೆಲ್ಲೂರ್, ಮುಖಂಡರಾದ ನಾಸಿರ ಹುಸೇನ್ ಉಸ್ತಾದ್, ಕೃಷ್ಣಾರೆಡ್ಡಿ, ಅಲಿಮುಲ್ಲಾ, ಮನೋಹರ ಪೋದ್ದಾರ್, ಅಲೀಮ್ ಇನಾಮದಾರ್ ಮತ ಯಾಚಿಸಿದರು.