ಜನ್ಮದಿನದ ನಿಮಿತ್ತ ಸೀರೆ, ಧೋತಿ ಪಂಚೆ ವಿತರಣೆ

0
33

ಕಲಬುರಗಿ: ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ದತ್ತು ಹೆಚ್. ಬಾಸಗಿ ಅವರು ತಮ್ಮ ಜನ್ಮದಿನದ  ನಿಮಿತ್ತ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಯಿಂದಿರಿಗೆ  ಸೀರೆಗಳು ಹಾಗೂ ಹಿರಿಯರಿಗೆ ಧೋತಿ ಪಂಚೆ ಮತ್ತು ಸಿಹಿ ಹಂಚಿ ಸರಳವಾಗಿ ಆಚರಿಸಿಕೋಂಡರು. ಈ ಸಂಧರ್ಭದಲ್ಲಿ ಜಗನ್ನಾಥ ಸೂರ್ಯಯಂಶಿ, ಚಂದು, ವೆಂಕಟೇಶ್, ಶೇಷಗಿರಿ ಮರತೂರಕರ್, ಕಿರಣ ನಾಗನಳ್ಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here