ಕೋವಿಡ್ ರೋಗಿಗಳಿಗೆ ಅನ್ನಸಂತರ್ಪಣೆ

0
20

ಕಲಬುರಗಿ: ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಕರ್ನಾಟಕ ಪೊಲೀಸ್ ಮಹಾಸಂಘದ ಮಹಿಳಾ ಅಧ್ಯಕ್ಷೆ ನಿರ್ಮಲ ಎಸ್ ಬರಗಾಲಿ ಅವರು ತಮ್ಮ ಜನ್ಮದಿನದ  ಪ್ರಯುಕ್ತ ಕೋವಿಡ್ ರೋಗಿಗಳಿಗೆ ಅನ್ನಸಂತರ್ಪಣೆ ಹಾಗೂ ಮಾಸ್ಕ ಸ್ಯಾನಿಟೈಜರ್, ಹಣ್ಣು ಹಂಪಲ, ಬಿಸಲೇರಿ ನೀರನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಮಹಾ ಸಂಘದ ಜಿಲ್ಲಾಧ್ಯಕ್ಷ  ರವಿ ದೆಗಾಂವ್, ಶ್ರೀಕಾಂತ್ ರೆಡ್ಡಿ,  ಮಲ್ಲಿಕಾರ್ಜುನ್ ಚಿಂಚನಸೂರ್, ಮಾದುರಾಯ ಪಾಟೀಲ್, ಇಲಿಯಾಸ ಪಟೆಲ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here