ಭಾರತಿಯ ಯುವ ಸೈನ್ಯ ಗ್ರಾಮ ಘಟಕ ಉದ್ಘಾಟನೆ ಪದಾಧಿಕಾರಿಗಳ ನೇಮಕ

0
8

ಕಲಬುರಗಿ: ಭಾರತಿಯ ಯುವ ಸೈನ್ಯ ವತಿಯಿಂದ ಸುಂಟನೂರ ಗ್ರಾಮ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಸೈನ್ಯಯ ಸಂಸ್ಥಾಪಕ ಅಧ್ಯಕ್ಷ ರಾಜು ಸುರಪುರ ಇವರ ನೇತೃತ್ವದಲ್ಲಿ ಸುಂಟನೂರ ಗೌರವಾಧ್ಯಕ್ಷರಾಗಿ ದಿನೇಶ ವಗನ, ಅಧ್ಯಕ್ಷರಾಗಿ ಸಿದ್ದು ಮೇಲಿನಕೇರಿ, ಉಪಾಧ್ಯಕ್ಷರಾಗಿ ರವಿ ದೇಗಾವ, ಕಾರ್ಯದರ್ಶಿಯಾಗಿ ಚಿದಾನಂದ ಗರ, ಸಹ ಕಾರ್ಯದರ್ಶಿಯಾಗಿ ಅಂಬರೀಶ್ ಪಾನೇಗಾವ್, ಪ್ರಧಾನ ಕಾರ್ಯದರ್ಶಿಯಾಗಿ ಗೌತಮ ನಾಮನ ಇವರನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಭಾಗ ಅಧ್ಯಕ್ಷ ರವಿ ದೆಗಾವ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ, ಗೌರವಾಧ್ಯಕ್ಷ ರಾಜು ಚೌವ್ಹಾಣ, ದಯಾನಂದ ಯಂಕಂಚಿ, ಲಕ್ಷ್ಮಣ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here