ಉಪನ್ಯಾಸಕರ ಸಂಘದಿಂದ 371ಜೆ ವಿಚಾರ ಸಂಕಿರಣ

0
41

ಕಲಬುರಗಿ: ನಗರದ ಕನ್ನಡಭವನದಲ್ಲಿ ಕ.ಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಆಯೋಜಿಸಿದ ೩೭೧ (ಜೆ) ಕಲಂ: ಸಮಸ್ಯೆ ಸವಾಲುಗಳು ಮತ್ತು ಪರಿಹಾರೋಪಾಗಳು ವಿಚಾರ ಸಂಕಿರಣ ಹಾಗೂ ಬಡ್ತಿ ಹೊಂದಿದ ಪ್ರಾಂಶುಪಾರರ ಸನ್ಮಾನ ಕಾರ್ಯಕ್ರಮವನ್ನು ವಿಧಾನ ಪರಿಷತ್ತು ಸದಸ್ಯ ಶಶೀಲ ನಮೋಶಿ ಅವರು ಉದ್ಘಾಟಿಸಿದರು.

ಇದನ್ನೂ ಓದಿ: ಮಾಜಿ ಶಾಸಕ ಜಿ.ವಿ ಶ್ರೀರಾಮ ರೆಡ್ಡಿ ನಿಧನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಕಂಬನಿ

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಿವಶರಣಪ್ಪ ಮುಳೇಗಾಂವ, ಅರುಣಕುಮಾರ ಪಾಟೀಲ, ಅಲ್ಲಾವುದ್ದೀನ್ ಸಾಗರ, ಡಾ. ರಜಾಕ್ ಉಸ್ತಾದ್, ಬಿ.ಎಸ್.ಮಾಲಿಪಾಟೀಲ, ಮಲ್ಕನಗೌಡ ಪಾಟೀಲ, ಡಾ. ಚಂದ್ರಶೇಖರ ದೊಡ್ಡಮನಿ , ಅಶೋಕ ತಳಕೇರಿ, ವಿಶ್ವನಾಥ ಕಟ್ಟಿಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here