ಕಲಬುರಗಿ: ಸರಳತೆಗೆ ಮಾದರಿಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ರಾಯಚೂರಿಗೆ ತೆರಳುವ ಸಂದರ್ಭದಲ್ಲಿ ವಾಡಿ (ಜಂ) ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ತಾಲ್ಲೂಕು ಮುಖಂಡರಿಂದ ಸನ್ಮಾನಿಸಲಾಯಿತು.
ಬಿಜೆಪಿ ತಾಲ್ಲೂಕ ಉಪಾಧ್ಯಕ್ಷ ವೀರಣ್ಣ ಯಾರಿ, ವಾಡಿ ಶಕ್ತಿ ಕೇಂದ್ರದ ಕಾರ್ಯದರ್ಶಿ ದೌಲತರಾವ ಚಿತ್ತಾಪುರಕರ್, ಯುವ ಮೂರ್ಚಾ ಕಾರ್ಯದರ್ಶಿ ಅರ್ಜುನ ದಹಿಹಂಡೆ,ಲೋಕೇಶ್ ರಾಠೋಡ,ಗೋಪಿ ರಾಠೋಡ, ಅರವಿಂದ ಚೊಪಡೆ,ಅನೀಲ ಚವ್ಹಾಣ,ಲಕ್ಷ್ಮಣ ಕದಮ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.