ಮಾರ್ಟಿನ್ ಲೂಥರ್ ಪ್ರಶಸ್ತಿ

0
11

ಕಲಬುರಗಿ: ನಗರದ ಹಿಂದಿ ಪ್ರಚಾರ ಸಭಾದಗಣದ ಆವರಣದಲ್ಲಿ ಕ್ರಿಸ್‍ಮಸ್ ಹಬ್ಬದ ಪ್ರಯುತ್ತ ಶಾಲೋಮ್ ಎವರ್ ಲಾಸ್ಟಿಂಗ್ ಲೈಫ್ ಚರ್ಚ್ ವತಿಯಿಂದ ಆನಂದ ಕ್ರಿಸ್‍ಮಸ್ ಉತ್ಸವ ಅಂಗವಾಗಿ ಶಾಂತಿಯ ಕ್ರಸ್‍ಮಸ್ ಆಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 11 ಗಣ್ಯರಿಗೆ ಮಾರ್ಟಿನ್ ಲೂಥರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಿವಿಧ ಕ್ಷೇತ್ರದ ಸಾಧಕರಾದ ಶಿವಶರಣ ಬೆಣ್ಣೂರ, ಅಣವೀರ ಪಾಟೀಲ, ಗೋಪಾಲ ಕುಲ್ಕರ್ಣಿ, ರಾಜಶೇಖರ ಹೊಕ್ರಾಣಿ, ಮಲ್ಲಣ್ಣಾ ಕುಲಕರ್ಣಿ, ಉದಯಕುಮಾರ ವಾಲೀಕಾರ, ಸಂಜಯ ಜಾಗೀರದಾರ, ಶಶಿಕುಮಾರ ಮೈನಾಳಕರ, ಎಂ.ಎಂ.ಎಲ್ ಅಲಂಕಾರ್, ಹನುಮಂತ ನಾಟೀಕಾರ್, ಶಿವಶರಣಪ್ಪ ಹೊಸಮನಿ ಅವರಿಗೆ ಮಾರ್ಟಿನ್ ಲೂಥರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಾಲೋಮ್ ಎವರ್ ಲಾಸ್ಟಿಂಗ್ ಲೈಫ್ ಮಿನಿಸ್ಟರೀಸ್‍ನ ಸಂಸ್ಥಾಪಕ ಅಧ್ಯಕ್ಷ ಬಿಷಪ್ ಗೋಪಾಲ್ ಶಲೋಮ್ ಕಾರ್ಯಕ್ರಮ ನೇತೃತ್ವ ವಹಿಸಿದ್ದರು. ಮಂಗಳೂರಿನ ರೆ. ಚಾಕೋ ಥಾಮಸ್ ಹಬ್ಬದ ಸಂದೇಶ ನೀಡಿದರು. ವಿಧಾನ ಪಿರಿಷತ್ ಸದಸ್ಯ ಶಶಿಲ ನಮೋಶಿ, ನೀಲಕಂಠರಾವ ಮೂಲಗೆ, ಲಿಂಗರಾಜ ತಾರಫೈಲ್, ಸುರೇಶ ಬಡಿಗೇರ, ಅಭಿಷೇಕ ಪಾಟೀಲ, ಸಚೀನ ಫರಹತಾಬಾದ, ಲಕ್ಷ್ಮಣ ಮೂಲಭಾರತಿ, ಕಾಶಿನಾಥ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here